
ಶಿವಮೊಗ್ಗ : ಹೋಟೆಲ್ ಮಥುರಾ ಪ್ಯಾರಡೈಸ್ ನ ಮಾಲೀಕರಾದ ಎನ್.ಗೋಪಿನಾಥ್ ರವರಿಗೆ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ‘ಆತಿಥ್ಯ ರತ್ನ ಪ್ರಶಸ್ತಿ’ ದೊರಕಿದ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಮಥುರಾ ಪ್ಯಾರಡೈಸ್ ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.
![]()
ಕಾರ್ಯಕ್ರಮದಲ್ಲಿ ಮಥುರ ಫುಡ್ ಪ್ರಾಡಕ್ಟ್ ನ ಸಂಸ್ಥಾಪಕರಾದ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್, ಸಿಬ್ಬಂದಿಯವರಾದ ಮಥುರಾ ನಾಗರಾಜ್, ಗಜೇಂದ್ರ, ಜಯಶ್ರೀ, ರವಿಕುಮಾರ್, ಅಭಿಷೇಕ್ ಶೆಟ್ಟಿ, ಸಂದೇಶ್, ಸಂದೀಪ್, ಭವಾನಿ, ಕವಿತಾ,
ಹಾಗೂ ಮೊದಲಾದವರು ಉಪಸ್ಥಿತರಿದ್ದರು.